Third Eye

April 20, 2014

ಸುಚೇತ ಕೃಪಲಾನಿ(1908–1974)

›
ಸುಚೇತ ಕೃಪಲಾನಿ(1908–1974).ಇವರ ಮೊದಲ ಹೆಸರು ಸುಚೇತಾ ಮುಜುಮ್ದಾರ್.ಪಂಜಾಬಿನ ಅಂಬಾಲದಲ್ಲಿ ಜನಿಸಿ,ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ...

37 ವರ್ಷ ಸಂಸತ್ ಪಟುವಾಗಿದ್ದ ಇಂದ್ರಜಿತ್ ಗುಪ್ತಾ

›
ಹನ್ನೊಂದು ಸಲ ಲೋಕಸಭೆಗೆ ಆಯ್ಕೆಯಾದ ಇಂದ್ರಜಿತ್ ಗುಪ್ತಾ (1919–2001) ಅವರು ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಸದಸ್ಯರಾಗಿ ಕೊನೆ ತನಕ ಉಳಿದವರು. ಮೊದಲ ಸಲ 1960ರಲ್ಲಿ ಲ...

ದಿಟ್ಟ, ಸುಂದರ ಮಹಿಳಾ ಸಂಸದೆ ರಾಜಮಾತಾ ಗಾಯತ್ರಿ ದೇವಿ

›
ಗಾಯತ್ರಿ ದೇವಿ ರಾಜಮನೆತನದಿಂದ ಬಂದು ಲೋಕಸಭೆ ವಿರೋಧ ಪಕ್ಷದ ಸದಸ್ಯೆಯಾಗಿ ಲೋಕಸಭೆ ಪ್ರವೇಶಿಸಿದ ಮಹಿಳೆ. 1919ರಲ್ಲಿ ಪಶ್ಚಿಮ ಬಂಗಾಳದ ಕೂಚ್‌್್್್ ಬಿಹಾರದ ರಾಜಮನೆತನದಲ್ಲ...

ಅರ್ಥಶಾಸ್ತ್ರ –ಸಂಸದ ತಜ್ಙ ಪ್ರೊ ಕೆ.ವೆಂಕಟಗಿರಿಗೌಡ

›
ಅರ್ಥಶಾಸ್ತ್ರದಲ್ಲಿ ತಜ್ಙರಾದ ಕೆಲವರು ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ಪ್ರಧಾನಿ ಡಾ.ಮನಮೋಹನ್ ಸಿಂಗ್,ಪಿ.ಚಿದಂಬರಂ, ಪ್ರಣವ್ ಮುಖರ್ಜಿ,ಅರ...

ಮಹಿಳಾ ಅಧ್ಯಯನದ ಕೆಲವು ಮರೆತ ಮುಖಗಳು

›
ಈಗಿರುವ ಪರಿಸ್ಥಿತಿಯ ಅಧ್ಯಯನ ಹೋರಾಟ ಎರಡೂ ಪೂರಕ ಎಂಬುದು ಸದ್ಯದ ಮಹಿಳಾ ಅಧ್ಯಯನವು ಮತ್ತೆ ನೆನಪಿಸಿಕೊಂಡು ಮುಂದಿನ ವಿಚಾರಗಳನ್ನು ಓದಬೇಕೆಂದು ಮನವಿ. ಮಹಿಳಾ ಅಧ್ಯಯನ ನಡೆ...

ಮಾಂತ್ರಿಕ ವಾಸ್ತವಿಕತೆಯ ಪಿತಾಮಹ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ಕಂಬನಿಯ ಮಹಾಪೂರ

›
ಮಾಂತ್ರಿಕ ವಾಸ್ತವಿಕತೆಯಮಾಂತ್ರಿಕ ವಾಸ್ತವಿಕತೆಯ ಮೂಲಕ ಪ್ರೇಮ, ಕುಟುಂಬ ಮತ್ತು ಲ್ಯಾಟಿನ್ ಅಮೆರಿಕಾದ ಸರ್ವಾಧಿಕಾರಿತ್ವದ ಬಗ್ಗೆ ಮಹಾನ್ ಕೃತಿಗಳನ್ನು ರಚಿಸಿದ್ದ ಕೊಲಂಬಿಯಾ...

ಒಂದೇ ಕುಟುಂಬದಿಂದ ಒಂಬತ್ತು ಮಂದಿ ಲೋಕಸಭೆಗೆ!

›
ರಾಜೀವ್ ಗಾಂಧಿ ಭಾರತದ ನಗುಮೊಗದ ರಾಜಕಾರಣಿಗಳಲ್ಲಿ ಒಬ್ಬರು. ಒಂದೇ ಕುಟುಂಬದ ಸದಸ್ಯರು ದೇಶದ ರಾಜಕೀಯದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿರುವುದಕ್ಕೆ ಈ ನೆಹರೂ–ಗಾಂಧಿ ...

ಅಟಲ್ ಬಿಹಾರಿ ವಾಜಪೇಯಿ :ಕವಿ ಹೃದಯದ ಪ್ರಧಾನಿ – ಸಂಸದ

›
ತಮ್ಮ ದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿರುವ ಸಂಸದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಲೋಕಸಭೆಗೆ ಒಂಬತ್ತು ಸಲ, ರಾಜ್ಯ ಸಭೆಗೆ ಎರಡು ಸ...

ಅಕಡೆಮಿಗಳು ಹೇಗಿರಬೇಕು?

›
ವಿವಿಧ ಅಕಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಹೋದ ವಾರ ಆಗಿದೆ.ಇದು ಎಂದೋ ಆಗ ಬೇಕಾದ ಕೆಲಸ, ತುಂಬ ತಡವಾಗಿ ಆಗಿದೆ.ಇದರಲ್ಲಿ ಕೆಲವರು ಅರ್ಹತೆ ಇದ್ದವರು, ಕೆಲವರ...

ಫೀಲ್ಡ್‌ ಮಾರ್ಷಲ್‌ ಮಾಣಿಕ್ ಷಾ

›
1971ರ ಡಿಸೆಂಬರ್ ವೇಳೆಯಲ್ಲಿ ಸೈನ್ಯದ ಮುಖ್ಯಸ್ಥ ಮಾಣಿಕ್ ಷಾ ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯಿಂದ ಬುಲಾವ್ ಹೇಳಿ ಕಳುಹಿಸಿದರು, ಅವರು ಬಂದೊಡನೆ ಆಕೆ ಕೇಳಿದ ಮೊದಲ ಪ್ರ...

ಅರುಣ್‌ ಶೌರಿ

›
ಲೇಖಕ, ಪತ್ರಿಕೋದ್ಯಮಿ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ಮಾಡಿದ ಅಪರೂಪದ ಸಂಸದ ಅರುಣ್ ಶೌರಿ. 1941ರಲ್ಲಿ ಪಂಜಾಬಿನ ಜಲಂಧರ್‌ ನಲ್ಲಿ ಜನಿಸಿದ ಇವರು ಬಾರಖಂಬ, ಸೈಂಟ್‌ ಸ...

ಬುದ್ಧಿ–ಸೌಂದರ್ಯದ ಸಂಗಮ ತಾರಕೇಶ್ವರಿ ಸಿನ್ಹಾ

›
ಕೇವಲ 26 ವಯಸ್ಸಿನಲ್ಲಿ 1952ರ ಬಿಹಾರದ ಬರ್ಹದಿಂದ ಮೊದಲ ಲೋಕಸಭೆಗೆ ಪ್ರವೇಶ ಪಡೆದು ಹಲವರು ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದವರು. 1942ರ ಚಲೇಜಾವ್ ಚಳವಳಿ...

ಜಾರ್ಜ್ ಫರ್ನಾಂಡಿಸ್‌

›
ಕರ್ನಾಟಕದ ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕೆಥೋಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡೀಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕ...

ಮಾದರಿ ಸಂಸದ ಡಾ.ಲೋಹಿಯಾ

›
ಸಮಾಜವಾದಿ ಮುಖಂಡ, ಹಿರಿಯ ಚಿಂತಕ ಡಾ.ರಾಮ ಮನೋಹರ ಲೋಹಿಯಾ ಸೈದ್ಧಾಂತಿಕ ರಾಜಕಾರಣದಲ್ಲಿ ವಿಶ್ವಾಸವಿಟ್ಟವರು. ಅವರು ಜೀವನದುದ್ದಕ್ಕೂ ಪಂ.ನೆಹರು ನೇತೃತ್ವದ ಕಾಂಗ್ರೆಸ್ ಆಡ...

ಗ್ರಾಮ ವಿಕಾಸದ ನಾನಾಜಿ ದೇಶಮುಖ್

›
ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡ ಸಂಸದ ನಾನಾಜಿ ದೇಶಮುಖ್. ಚಂಡಿಕಾರಾವ್‌ ಅಮೃತ್‌ರಾವ್‌ ದೇಶಮುಖ್‌ ಇವರ ನಿಜವಾದ ಹೆಸರು. ಮಹರಾಷ್ಟ್ರ...
March 25, 2014

ಚುನಾವಣಾ ಹಿನ್ನೋಟ –1 ಸೇಠ್ ಗೋವಿಂದ್ ದಾಸ್ ಸಂಸತ್ ಸದಸ್ಯ

›
ಅನೇಕ ಸಲ ಲೋಕಸಭೆಗೆ ಹಲವ ಸಲ ಲೋಕಸಭೆಗೆ ಪ್ರವೇಶ ಪಡೆದವರು ನಮ್ಮಲ್ಲಿ ಅನೇಕರಿದ್ದಾರೆ. ಅವರಲ್ಲಿ ಕೆಲವರೆಂದರೆ ರಾಮಚಂದ್ರ ವೀರಪ್ಪ(ಬಿಜೆಪಿ),ಶಂಕರಾನಂದ(ಕಾಂಗ್ರೆಸ)ಸೇಠ...
November 20, 2012

cover page 2

›
This is my third book on vimarshe.published from Christ university Kannada sangha.

books cover pages

›
This is my first book on vimarshe-literary criticism.The coverpage is done by welll known artist Ravikumar Kashi.This book was publish...
›
Home
View web version

About Me

My photo
Third eye
Like people
View my complete profile
Powered by Blogger.